ಧರ್ಮ ಸಂರಕ್ಷಣಾ ಸಮಿತಿ ಪೋಸ್ಟರ್ ಜಗದೀಶ್ ಕಾರಂತ್ ಫೋಟೋ ಬಳಕೆ | ಹಿಂದೂ ಜಾಗರಣ ವೇದಿಕೆ ಸ್ಪಷ್ಟನೆ

Picture of Savistara

Savistara

Bureau Report

ಹಿಂದೂ ಜಾಗರಣ ವೇದಿಕೆ ಸಂಘಟನೆಯ ಹಿರಿಯರು ಆಗಿರುವ ಜಗದೀಶ್ ಕಾರಂತ್ ರವರ ಹೆಸರಿನಲ್ಲಿ ವಾಟ್ಸಪ್ ಸ್ಟೇಟಸ್ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ಸಂಘಟನೆಯ ಗಮನಕ್ಕೆ ಬಂದು. ಹೇಳಿಕೆಯನ್ನು ನೀಡಿದ್ದಾರೆ.

ಈ ರೀತಿಯ ಯಾವುದೇ ನಿರ್ದೇಶನವನ್ನು, ಮಾರ್ಗದರ್ಶನವನ್ನು ಹಿರಿಯರು ಮಾಡಿರುವುದಿಲ್ಲ. ಎಂದು ದೋ ಕೇಶವಮೂರ್ತಿ. ಪ್ರಾಂತ ಸಂಯೋಜಕರು, ಕರ್ನಾಟಕ – ದಕ್ಷಿಣ. ಹಾಗೂ ಅಯ್ಯನಗೌಡ. ಪ್ರಾಂತ ಸಂಯೋಜಕರು, ಕರ್ನಾಟಕ – ಉತ್ತರ. ಹೇಳಿದ್ದಾರೆ.

[t4b-ticker]
error: Content is protected !!