ಹಿಂದೂ ಜಾಗರಣ ವೇದಿಕೆ ಸಂಘಟನೆಯ ಹಿರಿಯರು ಆಗಿರುವ ಜಗದೀಶ್ ಕಾರಂತ್ ರವರ ಹೆಸರಿನಲ್ಲಿ ವಾಟ್ಸಪ್ ಸ್ಟೇಟಸ್ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ಸಂಘಟನೆಯ ಗಮನಕ್ಕೆ ಬಂದು. ಹೇಳಿಕೆಯನ್ನು ನೀಡಿದ್ದಾರೆ.
ಈ ರೀತಿಯ ಯಾವುದೇ ನಿರ್ದೇಶನವನ್ನು, ಮಾರ್ಗದರ್ಶನವನ್ನು ಹಿರಿಯರು ಮಾಡಿರುವುದಿಲ್ಲ. ಎಂದು ದೋ ಕೇಶವಮೂರ್ತಿ. ಪ್ರಾಂತ ಸಂಯೋಜಕರು, ಕರ್ನಾಟಕ – ದಕ್ಷಿಣ. ಹಾಗೂ ಅಯ್ಯನಗೌಡ. ಪ್ರಾಂತ ಸಂಯೋಜಕರು, ಕರ್ನಾಟಕ – ಉತ್ತರ. ಹೇಳಿದ್ದಾರೆ.













































