ತೀವ್ರ ಅನಾರೋಗ್ಯದಿಂದ ಬಳಲುತಿದ್ದ ಮೊಗ್ರು ಗ್ರಾಮ ಗಾಂತ್ಯೊಟ್ಟ ಸುರೇಶ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ ಗ್ರಾಮಸ್ಥರು

Picture of Savistara

Savistara

Bureau Report

ಮೊಗ್ರು :ತೀವ್ರತರನಾದ ಅನಾರೋಗ್ಯದಿಂದ ಬಳಲುತಿದ್ದ ಮೊಗ್ರು ಗ್ರಾಮ ಗಾಂತ್ಯೊಟ್ಟ ನಿವಾಸಿ ಸುರೇಶ್ ಅವರನ್ನು ಆಗಸ್ಟ್ 08 ರಂದು ತನ್ನ ನಿವಾಸದಿಂದ 108 ಆಂಬುಲೆನ್ಸ್ ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ತಲುಪಿಸಿ

ಹೆಚ್ಚಿನ ಚಿಕಿತ್ಸೆಗೆ ಕೊಡಿಸುವ ಮೂಲಕ ಮಾನವೀಯತೆ ಮೆರೆದ ಬಂದಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಗಂಗಾಧರ ಪೂಜಾರಿ,

ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಸ್ಥಳೀಯರಾದ ಗಣೇಶ್ ಬಾoಕ್ಯ, ಬೆಳಿಯಪ್ಪ ಗುಡ್ಡೆಜೆರ, ಪದ್ಮುಂಜ ಪ್ರಾಥಮಿಕ ಅರೋಗ್ಯ ಕೇಂದ್ರ ವೈದ್ಯರಾದ ಸುನಿಲ್ ಕುಮಾರ್, ಬಂದಾರು ಸಮುದಾಯ ಅರೋಗ್ಯ ಕೇಂದ್ರ ಅಧಿಕಾರಿ ಜಗದೀಶ್ ಎಂ.ವಿ, ಆಂಬುಲೆನ್ಸ್ ಸಿಬ್ಬಂದಿಯವರು ಸಹಕರಿಸಿದರು.

[t4b-ticker]
error: Content is protected !!