ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ
ಅಡಳಿತಾಧಿಕಾರಿಯಾಗಿ ದೇವಸ್ಥಾನದ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ ಉಪತಹಶೀಲ್ದಾರ್ ಚಂದ್ರಕಾಂತ ಎಂ. ಆರ್ ಇವರನ್ನು ದೇವಸ್ಥಾನದ ಪರವಾಗಿ ಸನ್ಮಾನಿಸಲಾಯಿತು.
ತಂತ್ರಿವರ್ಯರು ಫೆ.5 ರಂದು ಶಾಲು ಹೊದಿಸಿ ಫಲ, ಪುಷ್ಪ, ಪ್ರಸಾದ, ನೀಡಿ ಗೌರವಿಸಿದರು.ಈ ಸಂಧರ್ಭದಲ್ಲಿ ಕೃಷ್ಣ ಕಾಮತ್, ಪಿ.ಕೆ.ಉಮೇಶ್ ,ಕುಸುಮಾಧರ ಎ.ಟಿ ,ನಾರಾಯಣ ಕೇಕಡ್ಕ ಚಂದ್ರಶೇಖರ ಅಡ್ಪಂಗಾಯ,ದೇವಿಪ್ರಸಾದ್ ಕುದ್ಪಾಜೆ,ಸದಾನಂದ ಮೂಲೆಮಜಲು, ಶ್ರೀಮತಿ ನಮಿತಾ ಎ.ಕೆ. ಮೊದಲಾದವರು ಉಪಸ್ಥಿತರಿದ್ದರು.













































