ಸುಳ್ಯ ತಾಲೂಕಿನ ಕೃಷಿಕ ಸಮಾಜ ಪ್ರತಿನಿಧಿಗಳು ಬೆಂಗಳೂರು ಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕಾ ಮೇಳ 2025 ಅಂಗವಾಗಿ ಅಧ್ಯಯನ ಪ್ರವಾಸದಲ್ಲಿ ಸುಳ್ಯ ತಾಲೂಕಿನ ಕೃಷಿಕ ಸಮಾಜ ಅಧ್ಯಕ್ಷ ಎ.ಟಿ ಕುಸುಮಾಧಾರ,ಉಮನಾಥ್ ಪಟೇಲ್ ಮನೆ,

ಹರಿಪ್ರಕಾಶ್ ಕುರುಂಜಿ,ನಾರಾಯಣ ಗೌಡ ಆಳಂಕಲ್ಯ,ರುಕ್ಮಯ್ಯ ಯಸ್,ಅವಿನಾಶ್ ಕುರುಂಜಿ,ಸುಧಾಕರ ಪ್ರಭು ರವರು ಭಾಗವಹಿಸಿದ್ದರು.

ತೋಟಗಾರಿಕೆ ಇಲಾಖೆ ವತಿಯಿಂದ ವಿಕಸಿತ ಭಾರತಕ್ಕಾಗಿ ತೋಟಗಾರಿಕೆ ವಿಚಾರವಾಗಿ ಸಂವಾದ ನಡೆಯಿತು.










































