ರಾಜ್ಯಾದ್ಯಂತ ಗೋವು ಜಾಗೃತಿಗಾಗಿ ನಂದಿ ರಥಯಾತ್ರೆ ಗೆ ಜಾಲ್ಸುರ್,ಕನಕಮಜಲು ಗ್ರಾಮದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಜಾಲ್ಸುರ್ ಬಳಿ ಜಯರಾಮ್ ರೈ,ಮೋಹನ್ ನಂಗಾರು,ಮಾಧವ ಗೌಡ ಕಾಳಮನೆ,ಗಂಗಾಧರ ಕಾಳ ಮನೆ,ಸತೀಶ್ ಕೆಮ್ಮನಬಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಕನಕಮಜಲು ಆತ್ಮರಾಮ ಭಜನಾ ಮಂದಿರ ಬಳಿ ರಥ ಯಾತ್ರೆ ಸ್ವಾಗತಿಸಲಾಯಿತು ಈ ಸಂದರ್ಭದಲ್ಲಿ ನಾರಾಯಣ ಬೊಮ್ಮೆಟ್ಟಿ,ಹೇಮಂತ್ ಮಠ,
ಲಕ್ಷ್ಮೀನಾರಾಯಣ ಕಜೆಗದ್ದ,ವಸಂತ ಮಳಿ,ಬಾಲಚಂದ್ರ ಬೆಳ್ಳಿಪ್ಪಾಡಿ,ಈಶ್ವರ ಕೊರಂಬಡ್ಕ ಹಾಗೂ ರಥಯಾತ್ರೆ ಸುಳ್ಯ ತಾಲೂಕು ಸಂಚಾಲಕ ಅವಿನಾಶ್ ಕುರುಂಜಿ, ರಜತ್ ಅಡ್ಕಾರು,ಕುಸುಮಾಧಾರ ಎ.ಟಿ, ಈಶ್ವರ ಕೊರಂಬಡ್ಕ ಜೊತೆಗಿದ್ದರು.














































