ರಾಜ್ಯ ಒಕ್ಕಲಿಗ ಸಂಘ ಉಪಾಧ್ಯಕ್ಷರಾಗಿ ಎರಡನೇ ಬಾರಿ ಡಾ. ರೇಣುಕಾಪ್ರಸಾದ್ ಆಯ್ಕೆ

Picture of Savistara

Savistara

Bureau Report

ಬೆಂಗಳೂರು:ರಾಜ್ಯದ ಪ್ರತಿಷ್ಠಿತ ಒಕ್ಕಲಿಗ ಸಂಘದ ಉಪಾಧ್ಯಕ್ಷರಾಗಿ ಡಾ. ಕುರುಂಜಿ ರೇಣುಕಾ ಪ್ರಸಾದ್ ಮತ್ತೊಮ್ಮೆ ಆಯ್ಕೆಗೊಂಡಿದ್ದಾರೆ.ಡಾ ರೇಣುಕಾ ಪ್ರಸಾದ್ ಒಕ್ಕಲಿಗ ಸಂಘದಲ್ಲಿ ತನ್ನದೇ ಪ್ರಭಾವ ಬೀರಿದ್ದು ಇದೀಗ ಮತ್ತೊಮ್ಮೆ ಉಪಾಧ್ಯಕ್ಷರಾಗಿದ್ದಾರೆ. ಶ್ರೀಯುತರು ಇತ್ತೀಚೆಗೆ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೆಳ್ಳಿರಥ ಸಮರ್ಪಣೆ ಮಾಡಿದ್ದರು

[t4b-ticker]
error: Content is protected !!