ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು ಹಿರಿಯ ಸ್ವಯಂಸೇವಕ

ಎಸ್. ಬಿ. ಮಠದ ಅವರ ನೇತೃತ್ವದಲ್ಲಿ ‘ಗೃಹ ಸಂಪರ್ಕ ಅಭಿಯಾನ’ಕ್ಕೆ ಚಾಲನೆ ನೀಡಲಾಯಿತು.

ಗುರುಮೂರ್ತಿ, ವೀರಣ್ಣ ಮತ್ತು ರಾಘವೇಂದ್ರ ಅವರು ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಅಭಿಯಾನದಲ್ಲಿ ಭಾಗವಹಿಸಿ, ಮನೆಮನೆಗೆ ತೆರಳಿ ಭಾರತ ಮಾತೆಯ ಭಾವಚಿತ್ರ ಮತ್ತು ಸಾಹಿತ್ಯವನ್ನು ವಿತರಿಸುವ ಸೌಭಾಗ್ಯ ಪಡೆದೆ.














































