ಆರ್‌ಎಸ್‌ಎಸ್‌ ಶತಾಬ್ದಿ ವರ್ಷ | ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ಬಿವೈ ರಾಘವೇಂದ್ರ ಭಾಗಿ

Picture of Savistara

Savistara

Bureau Report

ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು ಹಿರಿಯ ಸ್ವಯಂಸೇವಕ

ಎಸ್. ಬಿ. ಮಠದ ಅವರ ನೇತೃತ್ವದಲ್ಲಿ ‘ಗೃಹ ಸಂಪರ್ಕ ಅಭಿಯಾನ’ಕ್ಕೆ ಚಾಲನೆ ನೀಡಲಾಯಿತು.

ಗುರುಮೂರ್ತಿ, ವೀರಣ್ಣ ಮತ್ತು ರಾಘವೇಂದ್ರ ಅವರು ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಅಭಿಯಾನದಲ್ಲಿ ಭಾಗವಹಿಸಿ, ಮನೆಮನೆಗೆ ತೆರಳಿ ಭಾರತ ಮಾತೆಯ ಭಾವಚಿತ್ರ ಮತ್ತು ಸಾಹಿತ್ಯವನ್ನು ವಿತರಿಸುವ ಸೌಭಾಗ್ಯ ಪಡೆದೆ.

[t4b-ticker]
error: Content is protected !!