ಶಿವಮೊಗ್ಗ:ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶಿಕಾರಿಪುರ ವತಿಯಿಂದ ಅರೆಸೆಸ್ ಶತಾಬ್ದಿ ಹಿನ್ನಲೆಯಲ್ಲಿ

ಆಕರ್ಷಕ ಪಥಸಂಚಲನ ನಡೆಯಿತು.ಸಾವಿರಾರು ಸ್ವಯಂ ಸೇವಕರು ಗಣವೇಶ ದಲ್ಲಿ ಭಾಗಿಯಾಗಿದ್ದರು,

ಬಿಜೆಪಿ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ, ಅರೆಸೆಸ್ ಪ್ರಮಖರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.

Bureau Report